ಕೋಶ ಓದು : ಮಕ್ಕಳ ಮನಸ್ಸು

- ರವಿಶಂಕರ್ ಶಾಸ್ತ್ರಿ
ಲೇಖಕರು: ಡಾ.ಅ.ಶ್ರೀಧರ್  

ಮಕ್ಕಳ ಮನಸ್ಸು ಹೂವಿನ ಹಾಗೆ. ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸು ಬಹು ಬೇಗ ಆತಂಕಕ್ಕೆ ಒಳಗಾಗುವುದು ಸಹಜ. ತನ್ನ ಸುತ್ತಲಿನ ಆಗು-ಹೋಗುಗಳನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತದೆ. ಹಾಗಾಗಿ ನಾವು ಮಕ್ಕಳನ್ನು ಬೆಳೆಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.

ಹೇ ಮಹದಾಯಿ..!!

- ನಾಮದೇವ್ ರೇಣಕೆ

ಇಳಿದು ಬಾ, ತಾಯೇ ಇಳಿದು ಬಾ...
ಒಲಿದು,ಇಳಿದು, ನಮ್ಮ ಜೀವವ ನೆನೆದು
ಇಳಿದು ಬಾ, ತಾಯೇ ಇಳಿದು ಬಾ...

ತೊದಲು ನುಡಿ

- ಅಕ್ಷಯರಾಮ ಕಾವಿನಮೂಲೆ
ಕಣ್ಣು ಹಾಯಿಸಿದಷ್ಟು
ದೂರಕ್ಕೆ ಕಾಣುತಿದೆ
ಸಾಹಿತ್ಯ ಸಾಧಕರ
ದೊಡ್ಡ ಸಾಲು |

ಗೋಧಿ ಬಣ್ಣ ಸಾಧಾರಣ ಮೈಕಟ್ಟು

- ರವಿಶಂಕರ್ ಶಾಸ್ತ್ರಿ
ಗೋಧಿ ಬಣ್ಣ ಸಾಧಾರಣ ಮೈಕಟ್ಟು
ನೋಡಿದೆ ನಾನು ಇಷ್ಟಪಟ್ಟು.
ಅನಂತನಾಗ್ ನಟನೆ ಅದ್ಭುತ 
ನೋಡಲೇ ಬೇಕು ಖಂಡಿತ.

ಬರ

- ರವಿಶಂಕರ್ ಶಾಸ್ತ್ರಿ

ಭೀಕರ ಬರಗಾಲ ಊರಿಗೆಲ್ಲ
ಜನರಿಗೆ ಕುಡಿಯಲೂ ನೀರಿಲ್ಲ
ವರುಣ ದೇವನಿಗ್ಯಾಕೋ ಕರುಣೆಯಿಲ್ಲ

ಮಳೆಯೇ ಬಾ

- ರವಿಶಂಕರ್ ಶಾಸ್ತ್ರಿ
ಎಲ್ಲಿ ಹೋದಿರಿ ಕಪ್ಪು ಮೋಡಗಳೇ,
ನಮ್ಮ ಕಡೆಗೂ ತೇಲಿ ಬನ್ನಿ.
ಬೆಂಕಿಯ ಹಾಗೆ ಭೂಮಿ ಸುಡುತಲಿದೆ,
ನಮ್ಮ ಊರಿಗೂ ಮಳೆಯ ತನ್ನಿ.