ಚಿಗುರು
ಮಾರ್ಚ್ ಸಂಚಿಕೆಯಲ್ಲಿ
ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು... |
Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ... |
ಮರಳಿನ ಮೇಲಿನ ರಕ್ತದ ಕಲೆ... |
ಹುಚ್ಚೇಗೌಡರ ಕತೆ - ಭಾಗ ೩... |
ಕೋಶ ಓದು : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ... |
ಮನವೆಂಬ ತೂಗುಯ್ಯಾಲೆ... |
ಒಂದು ತಪ್ಪಿನ ಕತೆ... |
ಅಸೀಮ ಕರ... |
ಮಳೆ
-ರವಿಶಂಕರ್ ಶಾಸ್ತ್ರಿ
ಮಳೆ ಬಂದೇ ಬಂತು
ಎಡೆಬಿಡದೆ ಬಂತು
ಸಾಕು ಸಾಕೆಂದರೂ ಬಂತು
ಬಿಟ್ಟು ಬಿಡದೇ.
ಹುಲುಮಾನವರು ನೀವೆಂದು
ಪ್ರಕೃತಿಯು ಸಾರಿತ್ತು.
ಎಲ್ಲೆಂದರಲ್ಲಿ ನೀರೇ ನೀರು
ತುಂಬಿ ತುಳುಕಿತ್ತು.
ಕೆರೆಕಟ್ಟೆಗಳ ಮುಚ್ಚಿ-ನುಂಗಿ
ನೀರು ಕುಡಿದ ಜನರಿಗೆ,
ಮೂಗಿನ ತನಕ ನೀರು ಕುಡಿಸಿ
ಮೆರೆಯಿತೀಗ ಪ್ರಕೃತಿ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment