- ಮೌನ
ನೀನರಿಯದ ಆಳ
ನೀನೆಂದೂ ತಿಳಿಯಲಾರೆ
ನನ್ನ ಕಂಗಳ ಆಳದಲಿ
ತೋರುವ ನರಕ ಸದೃಶ
ಯಾತನೆಯನು
ಜೂನ್ ಸಂಚಿಕೆಯಲ್ಲಿ
- ರವಿಕುಮಾರ್ ಎಂ. ಎಸ್.
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಮಾಹಿತಿ ಕೈಬೆರಳ ತುದಿಯಲ್ಲಿ ಲಭ್ಯವಿದ್ದರೂ, ವಿಮರ್ಶಾತ್ಮಕ ಚಿಂತನೆ ಕುಂಠಿತವಾಗುತ್ತಿರುವುದು ಒಂದು ಆತಂಕದ ಹಾಗೂ ಗಂಭೀರದ ವಿದ್ಯಮಾನ. ನಾವು ನಮಗರಿವಿಲ್ಲದಂತೆಯೇ "ಸಾಮೂಹಿಕ ಮೂರ್ಖತನ"ಕ್ಕೆ ಬಲಿಯಾಗಲು ಹಲವಾರು ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ.