ಕವನ ಗುಚ್ಛ

 - ಮೌನ


ನೀನರಿಯದ ಆಳ


ನೀನೆಂದೂ ತಿಳಿಯಲಾರೆ 
ನನ್ನ ಕಂಗಳ ಆಳದಲಿ
ತೋರುವ ನರಕ ಸದೃಶ
ಯಾತನೆಯನು 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 3 – ಗುರು ಸಾಕ್ಷಾತ್ ಪರಬ್ರಹ್ಮ

 - ಜ್ಞಾನೇಶ್ ಸಿ.ಎಂ. 

[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ಆಧರಿಸಿ ಲೇಖನಮಾಲೆಯೊಂದನ್ನು ರಚಿಸಿದ್ದಾರೆ.
ಈ ಲೇಖನಮಾಲೆಯ  ಮೂರನೇ ಬರಹ ಇದು. ಹಿಂದಿನ ಭಾಗಗಳಿಗಾಗಿ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 


ಮೋಹನ್ ಮೂರ್ತಿ ಮಾ.ಕೆಂ.] 

ಕಡಲ ಬೇಟೆ

- ರಾಘವೇಂದ್ರ ಎಸ್. 

(ನ್ಯೂಜಿಲೆಂಡ್ ನ ಪ್ರಸಿದ್ಧ ಗೀತೆ- Soon May the Wellerman Comeನ ಭಾವಾನುವಾದ)

ಹಡಗೊಂದು ಕಡಲಿಗಿಳಿಯಿತು,
“ಮಡಿಕೆ” ಎಂಬ ಹೆಸರನೊತ್ತು, 
ಗಾಳಿ ಸೀಳಿ, ಮುಂಗೋಟು ಇಳಿಸಿ  
ಕುಳಿತವರನ್ನೆಲ್ಲ ಕುಲುಕಿಸಿ

ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮೂಹಿಕ ಮೂರ್ಖತನ

- ರವಿಕುಮಾರ್ ಎಂ. ಎಸ್. 

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಮಾಹಿತಿ ಕೈಬೆರಳ ತುದಿಯಲ್ಲಿ ಲಭ್ಯವಿದ್ದರೂ, ವಿಮರ್ಶಾತ್ಮಕ ಚಿಂತನೆ ಕುಂಠಿತವಾಗುತ್ತಿರುವುದು ಒಂದು ಆತಂಕದ ಹಾಗೂ ಗಂಭೀರದ ವಿದ್ಯಮಾನ. ನಾವು  ನಮಗರಿವಿಲ್ಲದಂತೆಯೇ "ಸಾಮೂಹಿಕ ಮೂರ್ಖತನ"ಕ್ಕೆ  ಬಲಿಯಾಗಲು ಹಲವಾರು ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ. 

ಹೆಜ್ಜೆಗಳ ಹಾಡು

  - ಜಿ. ಮಿಥುನ್
ಗುರಿ ಸೇರುವ ಆತುರದಿ ಮನುಜ, 
ದಾರಿಯ ಸೌಂದರ್ಯವ ಮರೆತೇ ಬಿಟ್ಟ! 

ಹುಚ್ಚೇಗೌಡರ ಕತೆ - ಭಾಗ ೪

  - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ನಾಲ್ಕನೆಯ ಭಾಗ. ಮೊದಲ ಮೂರು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ಐದನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!

 - ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣದ ನನ್ನ ಅನುಭವದ ಮೊದಲ ಭಾಗವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಮುಂದಿನ ಭಾಗವನ್ನು ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.