ಅಸೀಮ ಕರ

 - ಮೌನ
ಕೊನೆಗೊಮ್ಮೆ ನಾನು ನನ್ನ ನಾಜೂಕಿನ 
ಅಂತರಂಗದ ಸುತ್ತ ತಡೆಗೋಡೆಯೊಂದನು ಕಟ್ಟುವೆ 

ಒಂದು ತಪ್ಪಿನ ಕತೆ

- ಮಂಜುನಾಥ್ ಪಿ.
ಏನೋ ಇದೆ ನಮ್ಮಗಳ ನಡುವೆ 
ಜಗದಗಲಕೂ ನೀ ಹುಡುಕುತಲಿರುವೆ

ಮನವೆಂಬ ತೂಗುಯ್ಯಾಲೆ

- ಮೌನ
ದೀರ್ಘ ಪಯಣದ ಛಲಕ್ ಒಂದು 
ಮನದ ಪರದೆಯಲ್ಲಿ ಸುಳಿದಾಗ 

ಹುಚ್ಚೇಗೌಡರ ಕತೆ - ಭಾಗ ೩

 - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಮೂರನೆಯ ಭಾಗ. ಮೊದಲೆರಡು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ನಾಲ್ಕನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಕಾಣದೂರ ಕಡೆಗೆ : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ

- ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣಕ್ಕೆ ಹೋಗುವುದೆಂದು ಈಗಾಗಲೇ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ಈ ರೀತಿಯ ಹಲವಾರು ಚಾರಣಗಳನ್ನು ಮಾಡಬೇಕೆಂದು ನಾನು ಮತ್ತು ನನ್ನ ಸ್ನೇಹಿತರು ನಿರ್ಧರಿಸಿದ್ದೆವು. ಇವುಗಳಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ನಂತರ ಸರಿಸುಮಾರು ಮೂರು ತಿಂಗಳವರೆಗೆ ಜೀವನದ ಅನಿವಾರ್ಯ ಕಾರ್ಯದೊತ್ತಡಗಳ ನಡುವೆ ಸಿಲುಕಿ ಚಾರಣದಿಂದ ಬಿಡುವು ತೆಗೆದುಕೊಂಡೆವು. 

ಮರಳಿನ ಮೇಲಿನ ರಕ್ತದ ಕಲೆ

 - ಜಿ. ಮಿಥುನ್

ಗಾಜಿನ ಅರಮನೆಯಲ್ಲಿ ಕುಳಿತವರು ದಾಳ ಉರುಳಿಸಿದರು,
ದೂರದ ಮರಳುಗಾಡಿನಲ್ಲಿ ಮಣ್ಣಿನ ಮನೆಗಳು ಉರಿದವು.

Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ

  - ರಾಘವೇಂದ್ರ ಎಸ್

ನಾನು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ ಮ್ಯಾನೇಜರ್ ಗಳ ನಡುವೆ ಇರೋ ಸಂಬಂಧಗಳ ಪ್ರಾಮುಖ್ಯತೆ ಇನ್ನೂ  ತಿಳಿದಿರಲಿಲ್ಲ. ಸಾಮಾನ್ಯವಾಗಿ ಇಬ್ಬರ ನಡುವೆ ಇರೋ ಪರಸ್ಪರ ತಿಳುವಳಿಕೆಗಳೇ ಆ ಸಂಬಂಧಗಳು ಬಹುಕಾಲ ಉಳಿಯುವಂತೆ ಮಾಡುತ್ತವೆ. ಒಂದೆರಡು ವರ್ಷಗಳ ಅನುಭವದ ನಂತರ, ಅತಿರಥ ಮಹಾರಥ  ಮ್ಯಾನೇಜರ್ ಗಳನ್ನು ನೋಡಿದ ಮೇಲೆ ಒಬ್ಬ ಒಳ್ಳೆಯ ಮ್ಯಾನೇಜರ್ ನ ಪ್ರಾಮುಖ್ಯತೆ ನನಗೆ ಅರ್ಥವಾಗತೊಡಗಿತ್ತು.