ಚಿಗುರು
ಜನವರಿ ಸಂಚಿಕೆಯಲ್ಲಿ
ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ... |
ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ... |
ಮನ್ನಿಸು ಶ್ರೀಹರಿಯೇ... |
ಆತ್ಮ ಸಖಿ... |
ಮನದ ಅಪಘಾತ... |
ಹುಚ್ಚೇಗೌಡರ ಕತೆ - ಭಾಗ ೧... |
ಕೋಶ ಓದು : ದಾಟು... |
ಯುದ್ಧ ದಾಹ... |
ನಿರ್ಭಯ
- ನಿಖಿತ ಎಂ ಎಸ್
ಒಂದೇ ಮಲ್ಲಿಗೆಯ ಹೂವು
ಗಿಡವನೇ ಕಿತ್ತ ನೋವು
ಹುಳಿಯಿತ್ತೇ ಮಾವು?
ಹಣ್ಣಾಗುವ ಮೊದಲೇ ಸಾವು
ಜೀವಿಸಬೇಕಿದ್ದ ಜೀವ
ಭಾವಚಿತ್ರದಲಿ ನಿರ್ಜೀವ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment