ಚಿಗುರು
ಜೂನ್ ಸಂಚಿಕೆಯಲ್ಲಿ
ಕಡಲ ಬೇಟೆ... |
ಕವನ ಗುಚ್ಛ... |
ಹೆಜ್ಜೆಗಳ ಹಾಡು... |
ಹುಚ್ಚೇಗೌಡರ ಕತೆ - ಭಾಗ ೪... |
ಕಾಣದೂರ ಕಡೆಗೆ : ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!... |
ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮೂಹಿಕ ಮೂರ್ಖತನ... |
ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 3 – ಗುರು ಸಾಕ್ಷಾತ್ ಪರಬ್ರಹ್ಮ... |
ಬರ
- ರವಿಶಂಕರ್ ಶಾಸ್ತ್ರಿ
ಭೀಕರ ಬರಗಾಲ ಊರಿಗೆಲ್ಲ
ಜನರಿಗೆ ಕುಡಿಯಲೂ ನೀರಿಲ್ಲ
ವರುಣ ದೇವನಿಗ್ಯಾಕೋ ಕರುಣೆಯಿಲ್ಲ
ಎಲ್ಲೆಲ್ಲೂ ರಣ ಬಿಸಿಲಿನ ಆಟಾಟೋಪ
ಮಳೆ ಬಿದ್ದು ತಣಿಯಬಾರದೆ ತಾಪ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment