ಚಿಗುರು
ಮಾರ್ಚ್ ಸಂಚಿಕೆಯಲ್ಲಿ
ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು... |
Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ... |
ಮರಳಿನ ಮೇಲಿನ ರಕ್ತದ ಕಲೆ... |
ಹುಚ್ಚೇಗೌಡರ ಕತೆ - ಭಾಗ ೩... |
ಕೋಶ ಓದು : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ... |
ಮನವೆಂಬ ತೂಗುಯ್ಯಾಲೆ... |
ಒಂದು ತಪ್ಪಿನ ಕತೆ... |
ಅಸೀಮ ಕರ... |
ಬರ
- ರವಿಶಂಕರ್ ಶಾಸ್ತ್ರಿ
ಭೀಕರ ಬರಗಾಲ ಊರಿಗೆಲ್ಲ
ಜನರಿಗೆ ಕುಡಿಯಲೂ ನೀರಿಲ್ಲ
ವರುಣ ದೇವನಿಗ್ಯಾಕೋ ಕರುಣೆಯಿಲ್ಲ
ಎಲ್ಲೆಲ್ಲೂ ರಣ ಬಿಸಿಲಿನ ಆಟಾಟೋಪ
ಮಳೆ ಬಿದ್ದು ತಣಿಯಬಾರದೆ ತಾಪ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment