ಚಿಗುರು
ಮಾರ್ಚ್ ಸಂಚಿಕೆಯಲ್ಲಿ
ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು... |
Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ... |
ಮರಳಿನ ಮೇಲಿನ ರಕ್ತದ ಕಲೆ... |
ಹುಚ್ಚೇಗೌಡರ ಕತೆ - ಭಾಗ ೩... |
ಕೋಶ ಓದು : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ... |
ಮನವೆಂಬ ತೂಗುಯ್ಯಾಲೆ... |
ಒಂದು ತಪ್ಪಿನ ಕತೆ... |
ಅಸೀಮ ಕರ... |
ಜ್ಞಾನೋದಯ
- ಮೋಹನ್ ಮೂರ್ತಿ ಮಾ ಕೆಂ
ನಾನು ಕಲಿತ ವಿದ್ಯೆ ಡಿಗ್ರಿಗಳೆಲ್ಲಾ
ಹತ್ತು ತಿಂಗಳ ಮಗಳ
ಮಾತುಗಳನ್ನು ಅರ್ಥ ಮಾಡಿಸಲು
ಸೋತಾಗ, ನಾನೆಂತಹ
ಅವಿದ್ಯಾವಂತನೆಂದು
ಜ್ಞಾನೋದಯವಾಯಿತು.
1 comment:
Unknown
December 8, 2016 at 9:39 PM
lol.. this is awesome!!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
lol.. this is awesome!!
ReplyDelete