ಚಿಗುರು
ಜನವರಿ ಸಂಚಿಕೆಯಲ್ಲಿ
ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ... |
ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ... |
ಮನ್ನಿಸು ಶ್ರೀಹರಿಯೇ... |
ಆತ್ಮ ಸಖಿ... |
ಮನದ ಅಪಘಾತ... |
ಹುಚ್ಚೇಗೌಡರ ಕತೆ - ಭಾಗ ೧... |
ಕೋಶ ಓದು : ದಾಟು... |
ಯುದ್ಧ ದಾಹ... |
ಜ್ಞಾನೋದಯ
- ಮೋಹನ್ ಮೂರ್ತಿ ಮಾ ಕೆಂ
ನಾನು ಕಲಿತ ವಿದ್ಯೆ ಡಿಗ್ರಿಗಳೆಲ್ಲಾ
ಹತ್ತು ತಿಂಗಳ ಮಗಳ
ಮಾತುಗಳನ್ನು ಅರ್ಥ ಮಾಡಿಸಲು
ಸೋತಾಗ, ನಾನೆಂತಹ
ಅವಿದ್ಯಾವಂತನೆಂದು
ಜ್ಞಾನೋದಯವಾಯಿತು.
1 comment:
Unknown
December 8, 2016 at 9:39 PM
lol.. this is awesome!!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
lol.. this is awesome!!
ReplyDelete