ಚಿಗುರು
ಜೂನ್ ಸಂಚಿಕೆಯಲ್ಲಿ
ಕಡಲ ಬೇಟೆ... |
ಕವನ ಗುಚ್ಛ... |
ಹೆಜ್ಜೆಗಳ ಹಾಡು... |
ಹುಚ್ಚೇಗೌಡರ ಕತೆ - ಭಾಗ ೪... |
ಕಾಣದೂರ ಕಡೆಗೆ : ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!... |
ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮೂಹಿಕ ಮೂರ್ಖತನ... |
ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 3 – ಗುರು ಸಾಕ್ಷಾತ್ ಪರಬ್ರಹ್ಮ... |
ಜ್ಞಾನೋದಯ
- ಮೋಹನ್ ಮೂರ್ತಿ ಮಾ ಕೆಂ
ನಾನು ಕಲಿತ ವಿದ್ಯೆ ಡಿಗ್ರಿಗಳೆಲ್ಲಾ
ಹತ್ತು ತಿಂಗಳ ಮಗಳ
ಮಾತುಗಳನ್ನು ಅರ್ಥ ಮಾಡಿಸಲು
ಸೋತಾಗ, ನಾನೆಂತಹ
ಅವಿದ್ಯಾವಂತನೆಂದು
ಜ್ಞಾನೋದಯವಾಯಿತು.
1 comment:
Unknown
December 8, 2016 at 9:39 PM
lol.. this is awesome!!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
lol.. this is awesome!!
ReplyDelete