ಚಿಗುರು
ಜನವರಿ ಸಂಚಿಕೆಯಲ್ಲಿ
ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ... |
ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ... |
ಮನ್ನಿಸು ಶ್ರೀಹರಿಯೇ... |
ಆತ್ಮ ಸಖಿ... |
ಮನದ ಅಪಘಾತ... |
ಹುಚ್ಚೇಗೌಡರ ಕತೆ - ಭಾಗ ೧... |
ಕೋಶ ಓದು : ದಾಟು... |
ಯುದ್ಧ ದಾಹ... |
ಅಸಾಧ್ಯ
- ಮೋಹನ್ ಮೂರ್ತಿ ಮಾ ಕೆಂ
ಜಗತ್ತಿನಲ್ಲಿ ಏನನ್ನು ಬೇಕಾದರೂ
ಎದುರಿಸಿ
ಗೆಲ್ಲಬಹುದೆಂದು
ಭಾವಿಸಿದ್ದ ನನಗೆ
ಈಗಷ್ಟೇ ಅಂಬೆಗಾಲಿಡುತ್ತಿರುವ ಮಗಳು
ಹೊಸ ಪಾಠ ಕಲಿಸುತ್ತಿದ್ದಾಳೆ
ಹುಣ್ಣಿಮೆ ಚಂದಿರವದನದಲ್ಲಿ
ಶಬರಿಮಲೆ ಜ್ಯೋತಿಯಂತ
ಕಿರುನಗೆ ಮೂಡಿತೆಂದರೆ
ಎದುರಿಸಿ ಗೆಲ್ಲಲು ಸಾಧ್ಯವೇ?
1 comment:
Unknown
December 8, 2016 at 9:40 PM
:)
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
:)
ReplyDelete