ಅಸೀಮ ಕರ

 - ಮೌನ
ಕೊನೆಗೊಮ್ಮೆ ನಾನು ನನ್ನ ನಾಜೂಕಿನ 
ಅಂತರಂಗದ ಸುತ್ತ ತಡೆಗೋಡೆಯೊಂದನು ಕಟ್ಟುವೆ 

ಒಂದು ತಪ್ಪಿನ ಕತೆ

- ಮಂಜುನಾಥ್ ಪಿ.
ಏನೋ ಇದೆ ನಮ್ಮಗಳ ನಡುವೆ 
ಜಗದಗಲಕೂ ನೀ ಹುಡುಕುತಲಿರುವೆ

ಮನವೆಂಬ ತೂಗುಯ್ಯಾಲೆ

- ಮೌನ
ದೀರ್ಘ ಪಯಣದ ಛಲಕ್ ಒಂದು 
ಮನದ ಪರದೆಯಲ್ಲಿ ಸುಳಿದಾಗ 

ಹುಚ್ಚೇಗೌಡರ ಕತೆ - ಭಾಗ ೩

 - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಮೂರನೆಯ ಭಾಗ. ಮೊದಲೆರಡು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ನಾಲ್ಕನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಕಾಣದೂರ ಕಡೆಗೆ : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ

- ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣಕ್ಕೆ ಹೋಗುವುದೆಂದು ಈಗಾಗಲೇ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ಈ ರೀತಿಯ ಹಲವಾರು ಚಾರಣಗಳನ್ನು ಮಾಡಬೇಕೆಂದು ನಾನು ಮತ್ತು ನನ್ನ ಸ್ನೇಹಿತರು ನಿರ್ಧರಿಸಿದ್ದೆವು. ಇವುಗಳಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ನಂತರ ಸರಿಸುಮಾರು ಮೂರು ತಿಂಗಳವರೆಗೆ ಜೀವನದ ಅನಿವಾರ್ಯ ಕಾರ್ಯದೊತ್ತಡಗಳ ನಡುವೆ ಸಿಲುಕಿ ಚಾರಣದಿಂದ ಬಿಡುವು ತೆಗೆದುಕೊಂಡೆವು. 

ಮರಳಿನ ಮೇಲಿನ ರಕ್ತದ ಕಲೆ

 - ಜಿ. ಮಿಥುನ್

ಗಾಜಿನ ಅರಮನೆಯಲ್ಲಿ ಕುಳಿತವರು ದಾಳ ಉರುಳಿಸಿದರು,
ದೂರದ ಮರಳುಗಾಡಿನಲ್ಲಿ ಮಣ್ಣಿನ ಮನೆಗಳು ಉರಿದವು.

Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ

  - ರಾಘವೇಂದ್ರ ಎಸ್

ನಾನು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ ಮ್ಯಾನೇಜರ್ ಗಳ ನಡುವೆ ಇರೋ ಸಂಬಂಧಗಳ ಪ್ರಾಮುಖ್ಯತೆ ಇನ್ನೂ  ತಿಳಿದಿರಲಿಲ್ಲ. ಸಾಮಾನ್ಯವಾಗಿ ಇಬ್ಬರ ನಡುವೆ ಇರೋ ಪರಸ್ಪರ ತಿಳುವಳಿಕೆಗಳೇ ಆ ಸಂಬಂಧಗಳು ಬಹುಕಾಲ ಉಳಿಯುವಂತೆ ಮಾಡುತ್ತವೆ. ಒಂದೆರಡು ವರ್ಷಗಳ ಅನುಭವದ ನಂತರ, ಅತಿರಥ ಮಹಾರಥ  ಮ್ಯಾನೇಜರ್ ಗಳನ್ನು ನೋಡಿದ ಮೇಲೆ ಒಬ್ಬ ಒಳ್ಳೆಯ ಮ್ಯಾನೇಜರ್ ನ ಪ್ರಾಮುಖ್ಯತೆ ನನಗೆ ಅರ್ಥವಾಗತೊಡಗಿತ್ತು.

ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು

 - ರವಿಕುಮಾರ್ ಎಂ.ಎಸ್.

ಇತ್ತೀಚೆಗೆ ನನ್ನ ಆತ್ಮೀಯ ಸ್ನೇಹಿತರೊಬ್ಬರು ನಾನು ಭಾಗವಹಿಸಿದ್ದ Toastmaster ಸಭೆಯಲ್ಲಿ  "ಡೋಪಮೈನ್ " ಎಂಬ ನಿರೂಪಣಾ  ವಿಷಯವನ್ನಿಟ್ಟುಕೊಂಡು, ಡೋಪಮೈನ್ ಎಂದರೇನು ಎಂಬ ಸಣ್ಣ ವಿವರದಿಂದ ಶುರು ಮಾಡಿ, ಸಾಮಾಜಿಕ ಜಾಲತಾಣಗಳ ಹಿಂದಿರುವ ದೊಡ್ಡ ಕಂಪೆನಿಗಳು ಹೇಗೆ ಮನುಷ್ಯನಲ್ಲಿ ಡೋಪಮೈನ್ ಬಿಡುಗಡೆಯಾಗುವ ಕ್ರಿಯೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ನಮ್ಮಲ್ಲಿ ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಕಾರಣವಾಗಿವೆ ಹಾಗೂ ಇದರ ಅಡ್ಡ ಪರಿಣಾಮಗಳೇನು ಎಂಬುದನ್ನು ವೈಜ್ಞಾನಿಕ ಆಧಾರಗಳೊಂದಿಗೆ ಮನ ಮುಟ್ಟುವಂತೆ ವಿವರಿಸಿದರು. ನಿಮಗೆ ಅದರ ವಿವರಗಳು ಬೇಕೆಂದಲ್ಲಿ, ಇಲ್ಲಿ ಕ್ಲಿಕ್ ಮಾಡಿ -ಡೊಪಮೈನ್ ಎಂಬ ಸೂತ್ರಧಾರ. ಸಭೆಯ ಕೊನೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಓದಿದ್ದ ಪುಸ್ತಕಗಳನ್ನು ಪ್ರಸ್ತಾಪಿಸಿದ್ದರು. ಡೋಪಮೈನ್ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿಯಲು ಕೆಲವು ಪುಸ್ತಕಗಳನ್ನು ಓದಲು ಸೂಚಿಸಿದರು. ಅದರಲ್ಲಿ  “Dopamine Detox" ಎಂಬ ಪುಸ್ತಕ ಕೂಡ ಒಂದು. 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 2 – ಆಪರೇಷನ್ ಚೀಫ್ ಗೆಸ್ಟ್

- ಜ್ಞಾನೇಶ್ ಸಿ.ಎಂ. 

[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ಆಧರಿಸಿ ಲೇಖನಮಾಲೆಯೊಂದನ್ನು ರಚಿಸಿದ್ದಾರೆ.
ಈ ಲೇಖನಮಾಲೆಯ  ಎರಡನೆಯ ಬರಹ ಇದು. ಮೊದಲನೆಯ ಭಾಗಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 


ಮೋಹನ್ ಮೂರ್ತಿ ಮಾ.ಕೆಂ.]