ಮಾರ್ಚ್ ಸಂಚಿಕೆಯಲ್ಲಿ
ಹುಚ್ಚೇಗೌಡರ ಕತೆ - ಭಾಗ ೩
ಕಾಣದೂರ ಕಡೆಗೆ : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ
ಮರಳಿನ ಮೇಲಿನ ರಕ್ತದ ಕಲೆ
Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ
ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು
ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 2 – ಆಪರೇಷನ್ ಚೀಫ್ ಗೆಸ್ಟ್
ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 1 – ಬೆನ್ನಿಗೆ ಬಿದ್ದ ಚೂರಿ
ಶಟಲ್ ಆಟ, ಆ ಸುಂದರ ಹುಡುಗಿ ಮತ್ತು ಮಾಸ್ತರ ಬೆತ್ತದ ಸೇವೆ!
- ಮಂಜುನಾಥ್ ಪಿ
ರಕ್ತದಾನ: ಸಮಾಜದ ಋಣ ತೀರಿಸುವ ಹಾದಿ
ಕೆಲವು ವಾರಗಳ ಕೆಳಗೆ ನಾನು ರಕ್ತದಾನ ಮಾಡಲು ಎಂದಿನಂತೆ ನಾನು ಹೋಗುವ ರಕ್ತನಿಧಿ ಕೇಂದ್ರಕ್ಕೆ ಹೋದೆ. ಅಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ವಹಿಸುವ ಓರ್ವ ವ್ಯಕ್ತಿಯನ್ನು ಹಾಗೇ ಮಾತಿಗೆಳೆದಾಗ, ರಕ್ತದಾನದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅದಾಗಿ ಕೆಲವು ದಿನಗಳು ಕಳೆಯಿತು. ಒಂದು ದಿವಸ ನಾನು ನನ್ನ ಆಪ್ತ ಮಿತ್ರನ ಜೊತೆ ಮಾತನಾಡುವಾಗ ರಕ್ತನಿಧಿ ಕೇಂದ್ರದ ವ್ಯಕ್ತಿ ನೀಡಿದ ಮಾಹಿತಿಗಳನ್ನು ಪ್ರಸ್ತಾಪಿಸಿದೆ. ನನ್ನ ಮಿತ್ರ ನೀನ್ಯಾಕೆ ಈ ಉಪಯುಕ್ತ ವಿಷಯವನ್ನು ವಿಸ್ತೃತ ಲೇಖನದ ಮೂಲಕ ಇತರರಿಗೆ ಹಂಚಿಕೊಳ್ಳಬಾರದು. ಇದರಿಂದ ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ನೀಗಲು ಸಹಾಯವಾಗಬಹುದು ಇದರ ಜೊತೆಗೆ ರಕ್ತದಾನ ಮಾಡಲು ಹಲವರಿಗೆ ಪ್ರೇರೇಪಣೆ ನೀಡಬಹುದು ಎಂದು ಸಲಹೆಯಿತ್ತರು. ಅವರ ಹೇಳಿದ ಮಾತುಗಳು ನನಗೆ ಸರಿ ಅನಿಸಿತು. ಅದರ ಫಲಿತಾಂಶವೇ ಈ ಲೇಖನ.
ಹುಚ್ಚೇಗೌಡರ ಕತೆ - ಭಾಗ ೨
ಅಭಿಪ್ರಾಯಗಳ ಬಗ್ಗೆ ನನ್ನ ಅಭಿಪ್ರಾಯ
- ವಂದನಾ ಎನ್
ಕವನ ಗುಚ್ಛ
ಅವಶೇಷಗಳು
ಮನದ ತುಂಬಾ ಒಲವು ತುಂಬಿದ್ದರೂ
ಕೆಲವೊಮ್ಮೆ ವಿಧಿನಿಯಮ
ನಮ್ಮ ಬಾಹುಗಳಲಿ ಬಂಧಿಸಲಾಗುವುದಿಲ್ಲವೆನ್ನುವುದೇ
ನೋವಿನ ಸಂಗತಿ
ಗಣಿತದ 'ಮಿತಿ' ಮತ್ತು ಬದುಕಿನ 'ಗತಿ': ಒಂದು ಪುಸ್ತಕದ ಮುನ್ನುಡಿ ಕಲಿಸಿದ ಪಾಠ
ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ
ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ
ಆತ್ಮ ಸಖಿ
ನೀ ಎಲ್ಲಿರುವೆ? ನಿನ್ನ ಬರುವಿಕೆಯ ಕನವರಿಕೆಯಲ್ಲಿ
ಹುಚ್ಚೇಗೌಡರ ಕತೆ - ಭಾಗ ೧
ಕೋಶ ಓದು : ದಾಟು
ಯುದ್ಧ ದಾಹ
ಬೀಭತ್ಸ ಯುದ್ಧದ ಕ್ರೌರ್ಯಕೆ
ರಕ್ತ ಒಸರುವ, ಕೀವು ಜಿನುಗುವ ಎಂದೂ ಮಾಯದ
ಮನಸ್ಸಿನ ಗಾಯಗಳಿಗೆ
ಮುಲಾಮುಂಟೆ ಈ ಜಗದಲಿ